• About
  • Advertise
  • Privacy & Policy
  • Contact
AAB News
  • Home
  • State
  • National
  • International
  • Business
  • Banking & Finance
  • Entertainment
  • More
    • Technology
    • Sports
    • Beauty and Fashion
    • Featured – Articles
    • Health & Fitness
    • WhatsApp Group Links
No Result
View All Result
  • Home
  • State
  • National
  • International
  • Business
  • Banking & Finance
  • Entertainment
  • More
    • Technology
    • Sports
    • Beauty and Fashion
    • Featured – Articles
    • Health & Fitness
    • WhatsApp Group Links
No Result
View All Result
AAB News
No Result
View All Result
Home State

BPL ಕಾರ್ಡ್ ಅಗತ್ಯವಿರುವವರಿಗೆ ಗುಡ್ ನ್ಯೂಸ್: ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ –

AAB News by AAB News
09/04/2021
in State
BPL ಕಾರ್ಡ್ ಅಗತ್ಯವಿರುವವರಿಗೆ ಗುಡ್ ನ್ಯೂಸ್: ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ -
Share on FacebookShare on Twitter

ಮಡಿಕೇರಿ: ಹೊಸ ಬಿಪಿಎಲ್ ಪಡಿತರ ಚೀಟಿ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಇನ್ನಷ್ಟು ಮಾಹಿತಿ ನೀಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗೆ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಸೂಚಿಸಿದ್ದಾರೆ.

ನಗರದ ಜಿ.ಪಂ.ಸಭಾಂಗಣದಲ್ಲಿ ಗುರುವಾರ ನಡೆದ 2020-21 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಷ್ಟೋ ಕುಟುಂಬಗಳು ಇನ್ನೂ ಸಹ ಪಡಿತರ ಚೀಟಿ ಪಡೆದುಕೊಂಡಿಲ್ಲ. ಆದ್ದರಿಂದ ಬಿಪಿಎಲ್ ಪಡಿತರ ಚೀಟಿ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಜಿ.ಪಂ. ಅಧ್ಯಕ್ಷರು ಸ್ಪಷ್ಟ ನಿರ್ದೇಶನ ನೀಡಿದರು.

ಬಿಪಿಎಲ್ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ದೊರೆತಿದ್ದು, ಈ ಬಗ್ಗೆ ಪರಿಶೀಲಿಸಿ ಬಿಪಿಎಲ್ ಕಾರ್ಡ್ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು ಎಂದು ಸೂಚಿಸಿದರು.

ಈ ಕುರಿತು ಮಾಹಿತಿ ನೀಡಿದ ಆಹಾರ ಇಲಾಖೆ ಶಿರಸ್ತೆದಾರರು ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಹೊಸ ಪಡಿತರ ಚೀಟಿ ವಿತರಣೆಗೆ ಸರ್ಕಾರ ಅನುಮತಿ ನೀಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್ ಅವರು ಜಿಲ್ಲೆಯಲ್ಲಿ ಹೆಚ್ಚಿನ ಭೂಮಿ ಹಾಗೂ ಕಾರು ಹೊಂದಿರುವ ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ಒದಗಿಸಲಾಗಿದೆ. ಆದರೆ ಕಡುಬಡವರಿಗೆ ಎಪಿಎಲ್ ಕಾರ್ಡ್ ನೀಡಲಾಗಿದೆ. ಇದನ್ನು ಪರಿಶೀಲಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ವಾರು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಪಡೆದಿರುವ ಕುಟುಂಬಗಳ ಮಾಹಿತಿಯನ್ನು ಎಲ್ಲಾ ಸದಸ್ಯರಿಗೆ ತಲುಪಿಸುವಂತೆ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎ.ಭವ್ಯ ಅವರು ಮಾತನಾಡಿ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಸಹ ಎಪಿಎಲ್ ಕಾರ್ಡ್ ನೀಡಲಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಯಾವ ಯಾವ ಕುಟುಂಬಗಳು ಎಷ್ಟು ಆರ್ಥಿಕ ವ್ಯವಸ್ಥೆಯನ್ನು ಹೊಂದಿವೆ ಎಂಬ ಬಗ್ಗೆ ಆಧಾರ್ ಜೋಡಣೆಯಾಗಿದ್ದು, ಈ ಮೂಲಕ ಮಾಹಿತಿ ಪಡೆಯಬಹುದಾಗಿದೆ. ದೊಡ್ಡವರು ಬಿಪಿಎಲ್ ಪಡಿತರ ಚೀಟಿ ಪಡೆದು ಆಹಾರವನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುವ ಬಡವರಿಗೆ ವಿತರಿಸಿ ಲೆಕ್ಕ ಬರೆದುಕೊಳ್ಳುತ್ತಾರೆ. ನಿಜವಾದ ಕಡುಬಡವರಿಗೆ ಸರ್ಕಾರದ ಪಡಿತರ ದೊರೆಯುತ್ತಿಲ್ಲ ಎಂದು ಭವ್ಯ ಅವರು ನೋವು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಆಹಾರ ಇಲಾಖೆಯ ಶಿರಸ್ತೆದಾರರು ಬಿಪಿಎಲ್ ಕುಟುಂಬದವರಿಗೆ ಒಬ್ಬ ಸದಸ್ಯರಿಗೆ 5 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತದೆ. ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿ ಒಂದು ಪಡಿತರ ಚೀಟಿಗೆ 35 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಬಿಪಿಎಲ್ ಕಾರ್ಡ್ ಒಂದಕ್ಕೆ 2 ಕೆ.ಜಿ. ಗೋಧಿಯನ್ನು ವಿತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಎಪಿಎಲ್ ಕಾರ್ಡ್‍ನ ಒಬ್ಬರಿಗೆ 5 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಇದ್ದರೂ ಸಹ 10 ಕೆ.ಜಿ. ಅಕ್ಕಿಯನ್ನು ಮಾತ್ರ ನೀಡಲಾಗುತ್ತದೆ ಎಂದು ಅವರು ಹೇಳಿದರು.


Previous Post

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಸಿಲಿಂಡರ್ ಬುಕ್ ಮಾಡಲು ಸುಲಭ ವಿಧಾನ –

Next Post

ಲಾವಂಚದ ಬೇರಿನ ಉಪಯೋಗ ಗೊತ್ತಾ…..? –

Related Posts

ನಟಿ ಅನುಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ -
State

ನಟಿ ಅನುಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ –

21/04/2021
ಸಾರ್ವಜನಿಕ ಸ್ಥಳದಲ್ಲಿ​ ಆರ್ಶಿಗೆ ಮುತ್ತಿಕ್ಕಿದ ಅಭಿಮಾನಿ..! ಹಠಾತ್‌ ಘಟನೆಯಿಂದ ಶಾಕ್‌ ಗೊಳಗಾದ ನಟಿ -
State

ಸಾರ್ವಜನಿಕ ಸ್ಥಳದಲ್ಲಿ​ ಆರ್ಶಿಗೆ ಮುತ್ತಿಕ್ಕಿದ ಅಭಿಮಾನಿ..! ಹಠಾತ್‌ ಘಟನೆಯಿಂದ ಶಾಕ್‌ ಗೊಳಗಾದ ನಟಿ –

21/04/2021
BIG NEWS: ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಚಿಂತನೆಯಿತ್ತು ಆದರೆ -
State

BIG NEWS: ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಚಿಂತನೆಯಿತ್ತು ಆದರೆ –

21/04/2021
ಎಲ್ಲದರಲ್ಲಿಯೂ ತಪ್ಪು ಹುಡುಕುವವರಿಗೆ ಔಷಧಿಯಿಲ್ಲ: ಸಿ.ಟಿ.ರವಿ -
State

ಎಲ್ಲದರಲ್ಲಿಯೂ ತಪ್ಪು ಹುಡುಕುವವರಿಗೆ ಔಷಧಿಯಿಲ್ಲ: ಸಿ.ಟಿ.ರವಿ –

21/04/2021
ಬೆಂಗಳೂರಿನಲ್ಲಿ 70 ಸೋಂಕಿತರು ಸೇರಿ ರಾಜ್ಯದಲ್ಲಿಂದು 116 ಮಂದಿ ಸಾವು: 23558 ಜನರಿಗೆ ಸೋಂಕು -
State

ಬೆಂಗಳೂರಿನಲ್ಲಿ 70 ಸೋಂಕಿತರು ಸೇರಿ ರಾಜ್ಯದಲ್ಲಿಂದು 116 ಮಂದಿ ಸಾವು: 23558 ಜನರಿಗೆ ಸೋಂಕು –

21/04/2021
ಬಸ್ ಪಾಸ್ ಹೊಂದಿದವರಿಗೆ ಗುಡ್ ನ್ಯೂಸ್: ಮೇ 16 ರ ವರೆಗೆ ಪಾಸ್ ಅವಧಿ ವಿಸ್ತರಿಸಿದ BMTC -
State

ಬಸ್ ಪಾಸ್ ಹೊಂದಿದವರಿಗೆ ಗುಡ್ ನ್ಯೂಸ್: ಮೇ 16 ರ ವರೆಗೆ ಪಾಸ್ ಅವಧಿ ವಿಸ್ತರಿಸಿದ BMTC –

21/04/2021
ಸರ್ಕಾರಕ್ಕೆ 400 ರೂ., ಖಾಸಗಿ ಆಸ್ಪತ್ರೆಗೆ 600 ರೂ.: ಚಿಲ್ಲರೆ ಮಾರುಕಟ್ಟೆಯಲ್ಲೂ ಸಿಗಲಿದೆ ಕೋವಿಶೀಲ್ಡ್ ಕೊರೋನಾ ಲಸಿಕೆ -
State

ಸರ್ಕಾರಕ್ಕೆ 400 ರೂ., ಖಾಸಗಿ ಆಸ್ಪತ್ರೆಗೆ 600 ರೂ.: ಚಿಲ್ಲರೆ ಮಾರುಕಟ್ಟೆಯಲ್ಲೂ ಸಿಗಲಿದೆ ಕೋವಿಶೀಲ್ಡ್ ಕೊರೋನಾ ಲಸಿಕೆ –

21/04/2021
ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ: ಕೊರೋನಾ ತಡೆ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಗೆ ಕ್ರಮ -
State

ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ: ಕೊರೋನಾ ತಡೆ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಗೆ ಕ್ರಮ –

21/04/2021
ಹಲ್ಲೆ ಆರೋಪದಡಿ ಖ್ಯಾತ ನಟ ವಿನೋದ್ ಆಳ್ವ ಅರೆಸ್ಟ್ ಬೆನ್ನಲ್ಲೇ ಜಾಮೀನು -
State

ಹಲ್ಲೆ ಆರೋಪದಡಿ ಖ್ಯಾತ ನಟ ವಿನೋದ್ ಆಳ್ವ ಅರೆಸ್ಟ್ ಬೆನ್ನಲ್ಲೇ ಜಾಮೀನು –

21/04/2021
Next Post
ಲಾವಂಚದ ಬೇರಿನ ಉಪಯೋಗ ಗೊತ್ತಾ…..? -

ಲಾವಂಚದ ಬೇರಿನ ಉಪಯೋಗ ಗೊತ್ತಾ…..? -

TMC on ‘shaky ground’, says Modi -

TMC on ‘shaky ground’, says Modi -

Covid-19: Telangana to triple daily vaccination doses from 40,000 to 1.25 lakh -

Covid-19: Telangana to triple daily vaccination doses from 40,000 to 1.25 lakh -

At 71.79%, TN reports lowest voter turnout in the last three elections -

At 71.79%, TN reports lowest voter turnout in the last three elections -

Keep Covid morbidity rate below 5%, take necessary steps: Shinde -

Keep Covid morbidity rate below 5%, take necessary steps: Shinde -

Leave a Reply Cancel reply

Your email address will not be published. Required fields are marked *

State News

ನಟಿ ಅನುಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ -
State

ನಟಿ ಅನುಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ –

by AAB News
21/04/2021
ಸಾರ್ವಜನಿಕ ಸ್ಥಳದಲ್ಲಿ​ ಆರ್ಶಿಗೆ ಮುತ್ತಿಕ್ಕಿದ ಅಭಿಮಾನಿ..! ಹಠಾತ್‌ ಘಟನೆಯಿಂದ ಶಾಕ್‌ ಗೊಳಗಾದ ನಟಿ -
State

ಸಾರ್ವಜನಿಕ ಸ್ಥಳದಲ್ಲಿ​ ಆರ್ಶಿಗೆ ಮುತ್ತಿಕ್ಕಿದ ಅಭಿಮಾನಿ..! ಹಠಾತ್‌ ಘಟನೆಯಿಂದ ಶಾಕ್‌ ಗೊಳಗಾದ ನಟಿ –

by AAB News
21/04/2021
BIG NEWS: ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಚಿಂತನೆಯಿತ್ತು ಆದರೆ -
State

BIG NEWS: ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಚಿಂತನೆಯಿತ್ತು ಆದರೆ –

by AAB News
21/04/2021
ಎಲ್ಲದರಲ್ಲಿಯೂ ತಪ್ಪು ಹುಡುಕುವವರಿಗೆ ಔಷಧಿಯಿಲ್ಲ: ಸಿ.ಟಿ.ರವಿ -
State

ಎಲ್ಲದರಲ್ಲಿಯೂ ತಪ್ಪು ಹುಡುಕುವವರಿಗೆ ಔಷಧಿಯಿಲ್ಲ: ಸಿ.ಟಿ.ರವಿ –

by AAB News
21/04/2021
ಬೆಂಗಳೂರಿನಲ್ಲಿ 70 ಸೋಂಕಿತರು ಸೇರಿ ರಾಜ್ಯದಲ್ಲಿಂದು 116 ಮಂದಿ ಸಾವು: 23558 ಜನರಿಗೆ ಸೋಂಕು -
State

ಬೆಂಗಳೂರಿನಲ್ಲಿ 70 ಸೋಂಕಿತರು ಸೇರಿ ರಾಜ್ಯದಲ್ಲಿಂದು 116 ಮಂದಿ ಸಾವು: 23558 ಜನರಿಗೆ ಸೋಂಕು –

by AAB News
21/04/2021

National News

Acute shortage of Remdesivir in Hyderabad -
National

Acute shortage of Remdesivir in Hyderabad –

by AAB News
21/04/2021
ಮತ್ತೊಂದು ರೂಪಾಂತರಿ ಕೊರೊನಾ ಪತ್ತೆ…! -
National

ಮತ್ತೊಂದು ರೂಪಾಂತರಿ ಕೊರೊನಾ ಪತ್ತೆ…! –

by AAB News
21/04/2021
Govt may provide duty waiver on imported vaccine -
National

Govt may provide duty waiver on imported vaccine –

by AAB News
21/04/2021
Covid 2.0: Manmohan urges Modi to ramp up vaccination programme -
National

Covid 2.0: Manmohan urges Modi to ramp up vaccination programme –

by AAB News
21/04/2021
Mumbai police grill Bruck Pharma official over ‘excess’ Remdesivir stock -
National

Mumbai police grill Bruck Pharma official over ‘excess’ Remdesivir stock –

by AAB News
21/04/2021

International News

HAVE COUNTRIES DELIVERED ON CLIMATE CHANGE PROMISES? -
International

HAVE COUNTRIES DELIVERED ON CLIMATE CHANGE PROMISES? –

by AAB News
20/04/2021
Syria to hold presidential election on May 26 -
International

Syria to hold presidential election on May 26 –

by AAB News
20/04/2021
WHO moots tech-transfer hub for mRNA vaccines -
International

WHO moots tech-transfer hub for mRNA vaccines –

by AAB News
20/04/2021
British PM cancels India visit due to Covid-19 crisis -
International

British PM cancels India visit due to Covid-19 crisis –

by AAB News
20/04/2021
Two persons die in yet another Tesla crash -
International

Two persons die in yet another Tesla crash –

by AAB News
20/04/2021
AAB News

AAB News is Digital Online Newspaper, Publishing Platform From: BELAGAVI , INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.

Follow Us

  • About
  • Advertise
  • Privacy & Policy
  • Contact

© 2021 - AAB NEWS. All Rights Reserved.

No Result
View All Result
  • Home
  • State
  • National
  • International
  • Business
  • Banking & Finance
  • Entertainment
  • More
    • Technology
    • Sports
    • Beauty and Fashion
    • Featured – Articles
    • Health & Fitness
    • WhatsApp Group Links

© 2021 - AAB NEWS. All Rights Reserved.