
ಬೆಂಗಳೂರು: ಆಗಸ್ಟ್ 23 ರಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವ ಹಾಗೆ ಮಾಡಿರುವ ಇಸ್ರೋ ಸಂಸ್ಥೆಯ ಚಂದ್ರಯಾನ 3 ಲ್ಯಾಂಡಿಂಗ್ ಯಶಸ್ವಿ ಕೊಂಡಿರುವುದರಿಂದ ಇಂದು ಆಗಸ್ಟ್ 26ರಂದು ದೇಶದ ಪ್ರಧಾನಿಯಾಗಿರುವಂತಹ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿರುವ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಇನ್ನು ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವೊಬ್ಬ ರಾಜಕೀಯ ನಾಯಕರಿಗೂ ಸ್ವಾಗತ ನೀಡಿರುವುದಿಲ್ಲ ಹಾಗಾಗಿ ಬಿಜೆಪಿಯ ಕೆಲವು ನಾಯಕರು ಸಾರ್ವಜನಿಕರಂತೆ ರಸ್ತೆಯಲ್ಲಿ ನಿಂತು ಮೋದಿಯವರತ್ತ ಕೈಬೀಸಿರುತ್ತಿರುವ ದೃಶ್ಯ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.