LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಂಡ್ಯದಲ್ಲಿ ಹಬ್ಬ ಮುಗಿಸಿ ತೆರಳುವಾಗ ಭೀಕರ ಅಪಘಾತ : ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ ದಂಪತಿ ಪುತ್ರಿ ಸಾವು!

ಮಂಡ್ಯ : ಬೆಳಗಾವಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಫ್ರಿಡ್ಜ್ ಸ್ಫೋಟಗೊಂಡು ನಾಲ್ವರು ಬಲಿಯಾಗಿದ್ದಾರೆ. ಮತ್ತೊಂದು ಕಡೆ ಸೌದತ್ತಿಯಲ್ಲಿ ಕೆಎಸ್ಆರ್ಟಿಸಿ ಬಸ್ ಬೈಕ್ ಗೆ ಗುದ್ದಿದ ಪರಿಣಾಮ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಇದೀಗ ಮಂಡ್ಯದಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಸ್ಥಳದಲ್ಲೆ ದಂಪತಿ ಹಾಗು ಪುತ್ರಿ ಸಾವನ್ನಪ್ಪಿದ್ದಾರೆ. 

ಮುತ್ತುರಾಜ್, ಪತ್ನಿ ಕಾವ್ಯ ಹಾಗೂ ಪುತ್ರಿ ಕೀರ್ತನ ಮೃತ ದುರ್ದೈವಿಗಳಾಗಿದ್ದಾರೆ. ಹಬ್ಬಕ್ಕೆ ಎಂದು ಮುತ್ತುರಾಜ್ ಕುಟುಂಬ ಅತ್ತೆ ಮನೆಗೆ ತೆರಳಿತು. ಹಬ್ಬ ಮುಗಿಸಿ ಸ್ಕೂಟಿಯಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ನಸುಕಿನ ಜಾವ ಹಾಲಿನ ಟ್ಯಾಂಕರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಪತಿ ಮುತ್ತುರಾಜ್, ಪತ್ನಿ ಕಾವ್ಯ ಮತ್ತು ಪುತ್ರಿ ಕೀರ್ತನ ಸಾವನಪ್ಪಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿ ಕಾರ್ಖಾನೆಯಲ್ಲಿ ಮುತ್ತುರಾಜ್ ಕೆಲಸ ಮಾಡುತ್ತಿದ್ದರು ಮುಂಜಾನೆ ಕೆಲಸಕ್ಕೆ ಹೋಗಬೇಕು ಎಂದು ಬರುವಾಗ ಈ ಒಂದು ದುರಂತ ಸಂಭವಿಸಿದೆ. ಗಣೇಶ ಹಬ್ಬ ಕಾರಣ ಅತ್ತೆ ಮನೆಗೆ ತೆರಳಿ ಅಲ್ಲಿ ಕುಟುಂಬದ ಜೊತೆಗೆ ಹಬ್ಬವನ್ನು ಸೆಲೆಬ್ರೇಟ್ ಮಾಡಿ ವಾಪಸ್ ಆಗುವಾಗ ಈ ಒಂದು ದುರಂತ ಸಂಭವಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಚೂರಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ!ನಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಯೊಂದು ಪಿತೂರಿಗೂ ಸಿಎಂ ಡಿ.ಕೆ. ಶಿವಕುಮಾರ್ ಕಾರಣ : HD ಕುಮಾರಸ್ವಾಮಿ ಆರೋಪ!BIG NEWS : ಎಲ್ಲಾ ದಾಖಲೆಗಳೊಂದಿಗೆ ಜನರ ಮುಂದೆ ಬರುತ್ತೇನೆ, ಹೇಳಿದ್ದಕ್ಕೆ ಬದ್ಧ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆಸೀಮಂತದ ಸಂಭ್ರಮದಲ್ಲಿ ಸಮಂತಾ: ಕಾಂಚೀಪುರಂ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಭಾವಿ ಅಮ್ಮಅಯೋಧ್ಯ ರಾಮಮಂದಿರ ಸಿಇಒ ಆಯ್ಕೆಯಲ್ಲೂ ಅಕ್ರಮ ಆರೋಪದ ಕುರಿತು ಸ್ಪಷ್ಟನೆ ನೀಡಿದ ಟ್ರಸ್ಟ್ಭಾರತ ಸರ್ಕಾರದಿಂದ ಹೊಸ ಅಧಿಸೂಚನೆ: ಈ ಡೆಬಿಟ್ ಕಾರ್ಡ್ ಮತ್ತು 2,000 ರೂ. ವರೆಗಿನ ಯುಪಿಐ (UPI) ವಹಿವಾಟುಗಳಿಗೆ MDR (ಶುಲ್ಕ) ಸಂಪೂರ್ಣ ಮುಕ್ತ!ಅರ್ಧಚಂದ್ರನ ಬಳಿಯೇ ಹೊಳೆಯುತ್ತಿದ್ದ ಪ್ರಕಾಶಮಾನ ನಕ್ಷತ್ರ : ಏನಿದು ಚಂದ್ರ – ಶುಕ್ರ ಸಂಯೋಗ?ಶ್ರೀಲಂಕಾಗೆ ಧೂಳೀಪಟ ಮಾಡಿ ತಾಯ್ನಾಡಿಗೆ ಮರಳಿದ ಹರ್ಮನ್‌ಪ್ರೀತ್ ಪಡೆ: ಟ್ರೋಫಿ ವಿವಾದದ ನಡುವೆಯೂ ವಿಜಯೋತ್ಸವBREAKING : ಗಣೇಶ ಹಬ್ಬದ ಬೆನ್ನಲ್ಲೆ, ರಾಜ್ಯಾದ್ಯಂತ ಪ್ರತ್ಯೇಕ ಅವಘಡದಲ್ಲಿ 12 ಜನ ಸಾವು!ಶಿವಮೊಗ್ಗದಲ್ಲಿ ರೈಲು ಹಳಿಯ ಮೇಲೆ ಬಿದ್ದ ಬೃಹತ್ ಮರ : ತಾಳಗುಪ್ಪ- ಬೆಂಗಳೂರಿನ ನಡುವೇ ಕೆಲ ಕಾಲ ಸಂಚಾರ ಸ್ಥಗಿತ!