ವೃಷಭ
ಶುದ್ಧಾತ್ಮನಿಗೆ ಪರಮಾತ್ಮನ ಅನುಗ್ರಹ ಇದ್ದರೆ ಆಕಾಶವನ್ನೂ ಮುಟ್ಟಬಹುದು. ಗುರು ಮೂರನೇ ಮನೆಯಲ್ಲಿ ಹಾಗೂ ಶನಿಯು ಏಕಾದಶದಲ್ಲಿ ಇದ್ದು, ಅಭ್ಯುದಯಕ್ಕೆ ಸಕಲ ಪ್ರಯತ್ನ ಹಾಗೂ ಗುರುವಿನ ಅನುಗ್ರಹ ಅತ್ಯಗತ್ಯ. ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ. ಉದ್ವೇಗ ಬೇಡ. ಮನಸ್ಸಿನ ಚಂಚಲತೆ ಕಟ್ಟಿ ಹಾಕಿ ಪ್ರಯೋಜನಕಾರಿ ಕೆಲಸ ಮಾಡಿಕೊಳ್ಳಲು ಅನಂತವಾಗಿ ಅನಂತ ಪದ್ಮನಾಭ ನನ್ನು ಪೂಜಿಸಿ, ಪ್ರಾರ್ಥಿಸಿ.
ವಿದ್ವಾನ್ ವಿದ್ಯಾಧರ್ ತಂತ್ರಿ
9686268564
