LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿನ್ನದ ಬೆಲೆ ಒಂದೇ ದಿನಕ್ಕೆ ₹4,300 ಏರಿಕೆ; ಬೆಳ್ಳಿ ₹10,000 ದುಬಾರಿ ಇಂದಿನ ದರ ಚೆಕ್ ಮಾಡಿ

ಜಾಗತಿಕ ಮಾರುಕಟ್ಟೆಯ ಚೇತರಿಕೆ ಮತ್ತು ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಗುರುವಾರ ಭಾರಿ ಪ್ರಮಾಣದಲ್ಲಿ ಜಿಗಿತ ಕಂಡಿವೆ. ನಿನ್ನೆ ಬುಧವಾರ ಇಳಿಕೆಯಾಗಿದ್ದ ಬಂಗಾರದ ಬೆಲೆ, ಇಂದು ಒಂದೇ ದಿನದಲ್ಲಿ ಪ್ರತಿ 10 ಗ್ರಾಂ ಅಪರಂಜಿ ಚಿನ್ನಕ್ಕೆ ₹4,300 ರಷ್ಟು ಏರಿಕೆಯಾಗಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಬರೋಬ್ಬರಿ ₹10,000 ದುಬಾರಿಯಾಗಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ದರ ವಿವರ ಹೀಗಿದೆ:

ಚಿನ್ನ-ಬೆಳ್ಳಿ ದರಪಟ್ಟಿ (ಬೆಂಗಳೂರು ಮಾರುಕಟ್ಟೆ):

22 ಕ್ಯಾರೆಟ್ (ಆಭರಣ ಚಿನ್ನ)

1 ಗ್ರಾಂ ದರ: ₹14,600

ಇಂದಿನ ಏರಿಕೆ (ಗ್ರಾಂಗೆ): +₹395

10 ಗ್ರಾಂ ದರ: ₹1,46,000 (₹3,950 ಏರಿಕೆ)

24 ಕ್ಯಾರೆಟ್ (ಅಪರಂಜಿ ಚಿನ್ನ)

1 ಗ್ರಾಂ ದರ: ₹15,927

ಇಂದಿನ ಏರಿಕೆ (ಗ್ರಾಂಗೆ): +₹430

10 ಗ್ರಾಂ ದರ: ₹1,59,270 (₹4,300 ಏರಿಕೆ)

18 ಕ್ಯಾರೆಟ್ (ಆಭರಣ ಚಿನ್ನ)

1 ಗ್ರಾಂ ದರ: ₹11,946

ಇಂದಿನ ಏರಿಕೆ (ಗ್ರಾಂಗೆ): +₹323

10 ಗ್ರಾಂ ದರ: ₹1,19,460

ಬೆಳ್ಳಿ ದರ

1 ಗ್ರಾಂ ದರ: ₹255

1 ಕೆಜಿ ಬೆಳ್ಳಿ ದರ: ₹2,55,000 (ಒಂದೇ ದಿನದಲ್ಲಿ ₹10,000 ಏರಿಕೆ)

ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಲೋಹಗಳ ಬೆಲೆ, ಗುರುವಾರದಂದು ಈ ಮಟ್ಟದಲ್ಲಿ ಜಿಗಿರುವುದು ಆಭರಣ ಪ್ರಿಯರಿಗೆ ಮತ್ತು ಖರೀದಿದಾರರಿಗೆ ಭಾರಿ ಆಘಾತ ನೀಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಪರ – ವಿರೋಧದ ನಡುವೆಯೇ ಮೈಸೂರು ದಸರಾದಲ್ಲಿ ಕಂಬಳಕ್ಕೆ ಹಸಿರು ನಿಶಾನೆಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯಿಂದ ಅರೆಬೆತ್ತಲೆ ವಿಡಿಯೋ ಕಾಲ್ ಕೇಸ್: ವಿಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ದಾಖಲುಚಿನ್ನದ ಬೆಲೆ ಒಂದೇ ದಿನಕ್ಕೆ ₹4,300 ಏರಿಕೆ; ಬೆಳ್ಳಿ ₹10,000 ದುಬಾರಿ ಇಂದಿನ ದರ ಚೆಕ್ ಮಾಡಿ46 ಪೈಸೆ ಬಾಕಿಗೆ HDFC ವಿಧಿಸಿದ ವಿಳಂಬ ಪಾವತಿ ಶುಲ್ಕ ₹1,200PCPNDT ಕಾಯ್ದೆ: ಭ್ರೂಣ ಲಿಂಗ ಪತ್ತೆ ಪ್ರಕರಣಗಳಲ್ಲಿ ಪೊಲೀಸರ ತನಿಖೆಗೆ ಸುಪ್ರೀಂ ಕೋರ್ಟ್ ಮಿತಿಕೇಸರಿ ಧ್ವಜ ಹಿಡಿದು ಯುವತಿಯರ ಮೈ ಮುಟ್ಟಿ ಅಶ್ಲೀಲ ಶೈಲಿಯಲ್ಲಿ ಅರೆನಗ್ನ ನೃತ್ಯ: ಪವಿತ್ರ ಕನ್ವರ್ ಯಾತ್ರೆಗೆ ಅವಮಾನಿಸಿದ ನೀಚರು; ವಿಡಿಯೊBREAKING : ಬೀದರ್’ನಲ್ಲಿ ‘ಭಾರತ್ ಮಾತಾಕಿ ಜೈ’ ಎಂದ ವಿದ್ಯಾರ್ಥಿಗೆ ಬೆದರಿಕೆ ; ಪ್ರಾಂಶುಪಾಲರ ವಿರುದ್ಧ ‘FIR’ ದಾಖಲುಮುಂಗಾರು ಬೆಳೆ ವಿಮೆ : ಸಾಲ ಪಡೆದ ರೈತರ ನೋಂದಣಿ ದಿನಾಂಕ ಆ. 31ರವರೆಗೆ ವಿಸ್ತರಣೆದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಪರಂಪರೆ ಸದಾ ಪ್ರಸ್ತುತ: ಸಚಿವ ಶಿವರಾಜ್. ಎಸ್‌.ತಂಗಡಗಿ ಅಭಿಮತಸಾಮಾಜಿಕ ನ್ಯಾಯಕ್ಕಾಗಿ, ಬಡ ಜನರ ಪರವಾಗಿ ಹೋರಾಟ ಮಾಡಿದವರಲ್ಲಿ ದೇವರಾಜ ಅರಸು ಮೊದಲಿಗರು: ಡಿಸಿಎಂ ಡಾ.ಜಿ.ಪರಮೇಶ್ವರ